ಶ್ರೀ ಪಾಡಂಗರೆ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಸತ್ಯನಾರಾಯಣ ಪೂಜೆ ಹಾಗೂ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ಪೂರ್ವಸಿದ್ದತೆ ದೇವಾಡಿಗ ಸಮಾಜದವತಿಯಿಂದ ಕ್ಷೇತ್ರ ಪರಿಸರ ಶುಚೀಕರಣ.
0SHREE PADANGARE BHAGAVATHI KSHETRA22:35
ಕುಂಬಳೆ: ಅರಿಕ್ಕಾಡಿ ಶ್ರೀ ಪಾಡಂಗರೆ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಸತ್ಯನಾರಾಯಣ ಪೂಜೆ ಹಾಗೂ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ಪೂರ್ವಸಿದ್ದತೆ ದೇವಾಡಿಗ ಸಮಾಜದವತಿಯಿಂದ ಕ್ಷೇತ್ರ ಪರಿಸರ ಶುಚೀಕರಣ ನಡೆಯಿತು.