ಪದ್ಧತಿಗಳ ಭಾಗವಾಗಿ ದೇವಾಡಿಗ ಸಮಾಜದ ನೇತೃತ್ವದಲ್ಲಿ ಕ್ಷೇತ್ರ ಪರಿಸರವನ್ನು ಶುಚಿಗೊಳಿಸಲಾಯಿತು. ಸಮಾಜದ ಹಲವಾರು ಮಂದಿ ಶ್ವಚ್ಚತಾ ಕಾರ್ಯಕ್ಕೆ ನೇತೃತ್ವ ನೀಡಿದರು ಗಣಪತಿ ಹೋಮದೊಂದಿಗೆ ಆರಂಭವಾದ ಉತ್ಸವ ಕಾರ್ಯಕ್ರಮದಲ್ಲಿ ಕುಲ ಮೂರ್ಹೊತ ನೂತನವಾಗಿ ನಿರ್ಮಿಸಿದ ಕಟ್ಟೆಗೆ ಶುದ್ಧಿ ಕಲಶ ತಂಬಿಲ ನಡೆಯಿತು.
0
SHREE PADANGARE BHAGAVATHI KSHETRA
22:10