ದೇವಾಡಿಗ ಸಮಾಜದ ಪಾಡಂಗರೆ ಭಗವತೀ ಕ್ಷೇತ್ರ ಆರಿಕ್ಕಾಡಿ ಕು ಬಳೆಯಲ್ಲಿ ಜ.27 ರಂದುನಡೆಯಲಿರುವ , ಭಂಡಾರ ಮನೆಯ ಪ್ರವೇಶೋತ್ಸವ ಹಾಗೂ ಶ್ರೀ ದೈವಗಳ ಪೀಠ ಪ್ರತಿಷ್ಠೆ ಹಾಗು ಜ.31 ರಿಂದ ನಡೆಯಲಿರುವ ಕಳಿಯಾಟ ಮಹೋತ್ಸವದ ಪೂರ್ವಸಿದ್ದತೆಯ ಅಂಗವಾಗಿ ದೇವಾಡಿಗಸಂಘದವತಿಯಿAದ ಇತ್ತೀಚೆಗೆ(9-1-23) ಕ್ಷೇತ್ರದಲ್ಲಿ ಶ್ರಮದಾನ ನಡೆಯಿತು.
0
15:30
ದೇವಾಡಿಗ ಸಮಾಜದ ಪಾಡಂಗರೆ ಭಗವತೀ ಕ್ಷೇತ್ರ ಆರಿಕ್ಕಾಡಿ ಕು ಬಳೆಯಲ್ಲಿ ಜ.27 ರಂದುನಡೆಯಲಿರುವ , ಭಂಡಾರ ಮನೆಯ ಪ್ರವೇಶೋತ್ಸವ ಹಾಗೂ ಶ್ರೀ ದೈವಗಳ ಪೀಠ ಪ್ರತಿಷ್ಠೆ ಹಾಗು ಜ.31 ರಿಂದ ನಡೆಯಲಿರುವ ಕಳಿಯಾಟ ಮಹೋತ್ಸವದ ಪೂರ್ವಸಿದ್ದತೆಯ ಅಂಗವಾಗಿ ದೇವಾಡಿಗಸಂಘದವತಿಯಿAದ ಇತ್ತೀಚೆಗೆ(9-1-23) ಕ್ಷೇತ್ರದಲ್ಲಿ ಶ್ರಮದಾನ ನಡೆಯಿತು.
Tags

.jpeg)
